ಅಳವಂಡಿಯ ಡಾ|| ಬಿ.ಅರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯ ಆಚರಣೇ ಹಾಗೂ ಭೂಮಿಯ ಮೇಲಿನ ಸ್ವರ್ಗ {BMS} ಟ್ರಸ್ಟ್ ನ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಿಲಾ ಮೇಡಂ, ಪ್ರತಿಭಾ ಮೇಟಿ, ಪ್ರಶಾಂತ ಬೆಣಕಲ್, ಮಂಜು ಬಿಸರಹಳ್ಳಿ, ಮಲ್ಲಿಕಾರ್ಜುನ ಮೇಟಿ, ಮಂಜುನಾಥ ದೊಡ್ಡಮನಿ, ಮನು ಶೆಟ್ಟರ್, ಅನಿಲ್ ಗಡದ ಹಾಗೂ ಶಾಲೆಯ ಮಕ್ಕಳು ಭಾಗಿಯಾಗಿದ್ದರು. BMS INDIA ಟ್ರಸ್ಟ್ ನವರು ಹಸಿರು ಭಾರತ ಸಂಕಲ್ಪವನ್ನು ಮಾಡಿದರು, ತಾವೆಲ್ಲರೂ ಈ ಸಂಕಲ್ಪಕ್ಕೆ ಆರ್ಶಿವದಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆವೆ. ವಿಶೇಷ ಆಮಂತ್ರಣ : 12/01/2023 ರ ಗುರುವಾರದಂದು ಸ್ವಾಮಿ ವಿವೇಕಾನಂದ ಜಯಂತಿ ರಾಷ್ಟ್ರೀಯ ಯುವ ದಿನ ದಂದು ರಾಷ್ಟ್ರಮಟ್ಟದಲ್ಲಿ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ವಿಜೃಂಭಣೆಯಿಂದ BMS ಉತ್ಸವ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ತಾವೆಲ್ಲರೂ ಭಾಗವಹಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆವೆ.
